ವೀರ ಮಾರ್ಗ

ಸ್ವಾತಂತ್ರ್ಯ ದಿನದಂದೇ PSI ಪತ್ನಿ ನೇಣುಗೇ ಶರಣು…

ಸ್ವಾತಂತ್ರ್ಯ ದಿನದಂದೇ ಬಳ್ಳಾರಿ PSI ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ! ಆತ್ಮಹತ್ಯೆ ನಿಗೂಢ,,,, ಮೂಕನಾದ ಪಿಎಸ್ಐ,,, ವೀರಮಾರ್ಗ ನ್ಯೂಸ್ : ಬಳ್ಳಾರಿ : ಸ್ವಾತಂತ್ರ್ಯ ದಿನದಂದೇ ಪಿಎಸ್‌ಐ ಕೆ.ಕಾಳಿಂಗ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಮೋಕಾದಲ್ಲಿನ ಮನೆಯೊಂದರಲ್ಲಿ ನಡೆದಿದೆ. ಚೈತ್ರಾ (36) ಮೃತ ದುರ್ದೈವಿಯಾಗಿದ್ದು, ಮಕ್ಕಳು ಹಾಗೂ ಪತಿಯನ್ನ ಧ್ವಜಾರೋಹಣಕ್ಕೆ ಕಳಿಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ…

Read More

ನಟ ದರ್ಶನ್ & ಗ್ಯಾಂಗ್ ಗೆ : ಜಾಮೀನು ರದ್ದು…

ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಬಿಗ್ ಶಾಕ್‌ : ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ವೀರಮಾರ್ಗ ನ್ಯೂಸ್ : ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ. ಕಾದು ಕುಂತಿರುವ ನಟ ದರ್ಶನ್ ಫ್ಯಾನ್ ಗಳಿಗೂ ಕೂಡ ಶಾಕ್ ಆಗಿದೆ, ಮಹತ್ವದ ತೀರ್ಪನ್ನು ಕೊಟ್ಟು ಹಣ ಬಲ ಜನಬಲ ಅಧಿಕಾರದ ಬಲ ಕೋರ್ಟ್ ಮೆಚ್ಚುವುದಿಲ್ಲ ತಪ್ಪು ತಪ್ಪೇ…

Read More

ಶ್ರಾವಣ ಮಾಸ ಬಂದಾಗ…

ಶ್ರಾವಣ ಮಾಸ ಎಲ್ಲರಿಗೂ ಸಂತಸ… ವೀರಮಾರ್ಗ ನ್ಯೂಸ್ : ಹೌದು ಸ್ವಾಮಿ ಶ್ರಾವಣ ಎಂದರೆ ಎಲ್ಲರಿಗೂ ಸಂತಸನೆ. ಶ್ರಾವಣ ಮಾಸಕ್ಕೆ ಎಲ್ಲರಿಗೂ ಕೆಲಸದ ಮೇಲೆ ಕೆಲಸವೇ. ರೈತನ ಹೊಲ ಗದ್ದೆಗಳ ಕೆಲಸ ಮಹಿಳೆಯರ ಮನೆ ಕೆಲಸ ಹಿರಿಯರು ಕಿರಿಯರು ಪೂಜೆ ಪುನಸ್ಕಾರದ ಕೆಲಸ ಹೀಗೆ ಅನೇಕರು ಇರಬಹುದು ಸರಕಾರಿ ಅಧಿಕಾರಿಗಳು ಇರಬಹುದು ಅರೆ ಸರಕಾರಿ ಇವರೆಲ್ಲರಿಗೂ ಹೊಸ ಕೆಲಸದ ಜೊತೆ ಕೆಲಸ ನಡೆಯುತ್ತಿರುತ್ತದೆ.ಹೌದು ಸ್ವಾಮಿ . ಶ್ರಾವಣ ಮಾಸ ಎಂದರೆ ಪೂಜಾ ಪುನಸ್ಕಾರದ ಪದ್ಧತಿ ಮಾಸ ಎನ್ನುವುದರಲ್ಲಿ…

Read More

ವರಕವಿ ಬೆಂದ್ರೆ…

ವರಕವಿ ಬೆಂದ್ರೆ ವೀರಮಾರ್ಗ ನ್ಯೂಸ್ : ಅಂಬಿಕಾತನಯ ದತ್ತ ದುಂಡನೆ ಉಂಡೆಯ ಸುತ್ತಯಾವುದೇ ಭಾಗವ ಸವಿದರೂಸಾಹಿತ್ಯ ಸವಿರುಚಿ ತೆರೆದರು ||ಪ || ಪದಪದವ ಹದಮಾಡಿ ನಾದ್ಯಾನ ಹಾಡ್ಯಾನಮೈಮರೆತು ದತ್ತಣ್ಣ ಕುಣಿದಾನಕುಣಿದಾನ ಮಣಿದಾನ ಸರಸತಿಯ ಪಾದಕ್ಕನುಡಿಭಕ್ತಿ ಮುಡಿಯಿಂದ ಇಳುವ್ಯಾನ 1 ಬಡನೂರು ವರುಷಾನ ಹರುಷಾದಿ ಕಳೆಯಲುದುಃಖದ ಕಡಲನ್ನು ಕಡೆದಾನನವಮಾಸ ತುಂಬಿರುವ ಸಾಹಿತ್ಯ ಕೂಸುಗಳಜಗದೊಳಗೆ ಹಡೆದೀವ ಒಗೆದಾನ 2 ಬೆಂದವನು ನೆಂದವನು ನೊಂದವನು ಕಡಲೀಜಿನೋವುಗಳ ಮಾಲೆಯನು ಕಟ್ಯಾನುಚಿಕ್ಕಪ್ಪ ಹಡೆದವ್ವ ಅಜ್ಜೀಯ ಅಕ್ಕರೆಗೆಬಾಂಧವ್ಯ ಬೇಲಿಯನು ಬಿಗಿದಾನು 3 ನಾದಲೀಲೆಯ ಗುಂಗು ಸಖಿಗೀತದಖ್ಯಾನಧಾರವಾಡದ…

Read More

ನಶಾಮುಕ್ತ ಭಾರತ ಅಭಿಯಾನದ ಪ್ರಯುಕ್ತ.

ನಶಾಮುಕ್ತ ಭಾರತ ಅಭಿಯಾನದ ಪ್ರಯುಕ್ತ… ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ದಾವಣಗೆರೆ ತಾಲೂಕು : ತಪೋವನು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದೊಡ್ಡಬಾತಿ, ದಾವಣಗೆರೆ ಹಾಗೂ ರಾಜ್ಯಮಟ್ಟದ ಸಮನ್ವಯ ಸಂಸ್ಥೆ(SLCA) ಕರ್ನಾಟಕ ಇವರ ಸರ್ಕಾರ ಇವರ ಸಂಯು ಕ್ತಾಆಶ್ರಯದಲ್ಲಿ ದಿನಾಂಕ 13/08/2025 ರ ಬುಧವಾರದಂದು ಕಾಲೇಜು ಆವರಣದಲ್ಲಿ ನಶಾಮುಕ್ತ ಭಾರತ ಅಭಿಯಾನ-2025 “ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಪೋವನ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಾ. ಶಶಿಕುಮಾರ್ ವಿ ಮಹರ್ವಾಡೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

ಆಧಾರ್ ಪೌರತ್ವದ ದಾಖಲೆಯಲ್ಲ, ಆಯೋಗಕ್ಕೆ ಸುಪ್ರೀಂ ಬೆಂಬಲ…

ಆಧಾರ್ ಪೌರತ್ವದ ದಾಖಲೆಯಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಬೆಂಬಲ ಆಧಾರ್ ಕಾರ್ಡ್ ಅನ್ನು ಭಾರತೀಯ ಪೌರತ್ವದ ಪುರಾವೆಯಾಗಿ ಪರಿಗಣಿಸಲು ಆಗುವುದಿಲ್ಲ. ಅದನ್ನು ಸರಿಯಾದ ಪರಿಶೀಲನೆಗೆ ಒಳಪಡಿಸಬೇಕು ಎಂಬ ಚುನಾವಣಾ ಆಯೋಗದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ವಿವಿಧ ಸೇವೆಗಳನ್ನು ಪಡೆಯಲು ಆಧಾರ್ ಒಂದು ಪ್ರಮುಖ ಗುರುತಿನ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆಯಾದರೂ ಅದು ಭಾರತೀಯ ಪೌರತ್ವದ ದಾಖಲೆಯಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಬಿಹಾರದ ವಿಶೇಷ ಪರಿಷ್ಕರಣೆ (SIR) ಕುರಿತಾದ ವಿವಾದದ ಮಧ್ಯೆ ಸುಪ್ರೀಂ ಕೋರ್ಟ್‌ನ…

Read More

ಸಕ್ಕರೆ ನಾಡಲ್ಲಿ KRS ಪಕ್ಷದ ಬೃಹತ್ ಸಮಾವೇಶ…

ವೀರಮಾರ್ಗ ನ್ಯೂಸ್ : ಸಕ್ಕರೆ ನಾಡು ಮಂಡ್ಯದಲ್ಲಿ ಕೆ ಆರ್ ಎಸ್ ಪಕ್ಷದ ಬೃಹತ್ ಸಮಾವೇಶ. ಕೆ ಆರ್ ಎಸ್ ಪಕ್ಷದ ಆರನೇ ವರ್ಷದ ಸಂಸ್ಥಾಪನ ದಿನಾಚರಣೆ ಮತ್ತು ಬೃಹತ್ ಸಮಾವೇಶ ಸರ್ಕಾರ ನಾಡು ಮಂಡ್ಯದ ಸಿಲ್ವರ್ ಜುಬಿಲಿ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಆರ್‌ಎಸ್ ಪಕ್ಷದ ನೂತನ ರಾಜ್ಯ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಲೂಟಿಗಳಂತಹ ಅಕ್ರಮಗಳ ವಿರುದ್ಧ ಆರ್‌ಎಸ್‌ ಪಕ್ಷ ದಿನ ನಿತ್ಯ ಹೋರಾಟವನ್ನು ಮಾಡುತ್ತಿದ್ದು ರಾಜ್ಯದ…

Read More

ಬಾಲ್ಯ ವಿವಾಹ ಮುಕ್ತ ಬೃಹತ್ ಜಾಗೃತಿ ಜಾಥ,

ಕೆ.ಆರ್.ಪೇಟೆಯಲ್ಲಿ ಬಾಲ್ಯ ವಿವಾಹ ಮುಕ್ತ ಬೃಹತ್ ಜಾಗೃತಿ ಜಾಥ, ಬಾಲ್ಯ ವಿವಾಹ ವಿರೋಧಿಸಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ. ಸಾವಿರಾರು ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗಿ, ಮೊಳಗಿದ ಘೋಷಣೆಗಳು. ವೀರಮಾರ್ಗ ನ್ಯೂಸ್ : K R PETE : ಬಾಲ್ಯ ವಿವಾಹ ಪದ್ಧತಿಯು ಸಾಮಾಜಿಕ ಅನಿಷ್ಟ ಪದ್ಧತಿಯಾಗಿದ್ದು, ನಾಗರೀಕ ಸಮಾಜಕ್ಕೆ ಅಂಟಿರುವ ಶಾಪವಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಆನಂದ್ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ,…

Read More

ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ…

ವೀರಮಾರ್ಗ ನ್ಯೂಸ್ : ಶಿವಮೊಗ್ಗ ಜಿಲ್ಲಾ :ಶಿಕಾರಿಪುರ ತಾಲೂಕಿನ : ಶಿಕಾರಿಪುರ ವಲಯದ ಜಯನಗರ ಕಾರ್ಯಕ್ಷೇತ್ರದ ಚಂದನ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಮತ್ತು ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಆಯುರ್ವೇದ ಡಾಕ್ಟರ್ ಮಹೇಂದ್ರ ಸರ್ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.ನಮ್ಮ ದಿನನಿತ್ಯದ ಆಹಾರ ಸೇವನೆ ಯಾವ ರೀತಿಯಲ್ಲಿ ಇರಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ನಮ್ಮ ಆರೋಗ್ಯಕ್ಕೆ ಹೊಂದಿಕೊಳ್ಳುವಂತಹ ಪದಾರ್ಥಗಳ ಸೇವನೆಯನ್ನು ಮಾಡಬೇಕು.ಕಾಲಕಾಲಕ್ಕೆ ತಕ್ಕಂತೆ ಆಹಾರ ಸೇವನೆಯಲ್ಲಿ ಕೂಡ…

Read More

ಇಂದಿನಿಂದ ಮುಂಗಾರು ಅಧಿವೇಶನ : ಸಜ್ಜಾದ…

ಇಂದಿನಿಂದ ಮುಂಗಾರು ಅಧಿವೇಶನ : ‘ಕೈ’ ತರಾಟೆಗೆ ಸಜ್ಜಾದ ವಿಪಕ್ಷ, ಟಕ್ಕರ್ ಕೊಡಲೂ ಕಾಂಗ್ರೆಸ್ ರೆಡಿ,,,! ವೀರಮಾರ್ಗ ನ್ಯೂಸ್ : ಬೆಂಗಳೂರು : ಇಂದಿನಿಂದ ಮುಂಗಾರು ಅಧಿವೇಶನಶುರುವಾಗ್ತಿದ್ದು, ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ರಣತಂತ್ರ ರೂಪಿಸಿದೆ. ಕಾಲ್ತುಳಿತ ಪ್ರಕರಣ, ಧರ್ಮಸ್ಥಳ ಕೇಸ್ ಕುರಿತು ಭಾರೀ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆರಂಭದ ದಿನವೇ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಶಕ್ತಿ…

Read More