ರೈತರ ಪರನಿಂತ ತಹಶೀಲ್ದಾರ ದಾರಿಗೆ ಆದೇಶ,,,!

ರೈತರ ಪರ ನಿಂತ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ ಹೊಲಕ್ಕೆ ಶೀಘ್ರವೇ ದಾರಿ ಮಾಡಿಕೊಡಲು ಆದೇಶ! ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಸವದತ್ತಿ ತಾಲೂಕು : ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸುಮಾರು 20 ವರ್ಷ ಸಾಕಷ್ಟು ಕಷ್ಟ ಪಟ್ಟಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ, ಟ್ಯಾಕ್ಟರಗಳು, ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸಿದ್ದಾರೆ ಅದಲ್ಲದೆ ಕೆಲವರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯೇ ಇಲ್ಲ. ಅಕ್ಕಪಕ್ಕದ ಜಮೀನುಗಳಿಗೆ ದಾರಿ ಮಾಡಿಕೊಡದೆ ತೊಂದರೆ…

Read More

ಖ್ಯಾತ ಖಳ ನಟ ಹರೀಶ್ ರಾಯ್ ನಿಧನ…

ವೀರಮಾರ್ಗ ನ್ಯೂಸ್ : ಬೆಂಗಳೂರು : ಕನ್ನಡ ಚಿತ್ರರಂಗದ ನಟ ಹರೀಶ್ ರಾಯ್ ಗುರುವಾರ ನಿಧನ ಹೊಂದಿದ್ದಾರೆ.ತೀವ್ರ ಅನಾರೋಗ್ಯ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ‘ಕೆಜಿಎಫ್’, ‘ಕೆಜಿಎಫ್ 2’, ‘ಓಂ’, ‘ನಲ್ಲ’, ‘ಜೋಡಿಹಕ್ಕಿ’, ‘ಆಪರೇಷನ್‌ ಅಂತ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ಖಳನಟ ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು ಕೆಲ ಸಂಘಟನೆಗಳೂ ಆರ್ಥಿಕ ನೆರವು ನೀಡಿದ್ದರು….

Read More

ಕಾಂಗ್ರೆಸ್ ಶಾಸಕ, ಮಾಜಿ ಸಚಿವ H Y ಮೇಟಿ ನಿಧನ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ H.Y. ಮೇಟಿ, ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ 1946 ಅಕ್ಟೋಬರ್ 9ರಂದು ಜನಿಸಿದ್ದರು. ಹೆಚ್.ವೈ. ಮೇಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ನಾಳೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದ ಪ್ರಮುಖರು ಈ ವೇಳೆ ಭಾಗಿಯಾಗಲಿದ್ದಾರೆ. ಬಾಗಲಕೋಟೆ ಜಿಲ್ಲಾ : ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ….

Read More

ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೆ.

ವೀರಮಾರ್ಗ ನ್ಯೂಸ್ : ASTROLOGY NEWS : ಮೇಷ ರಾಶಿ : ಈ ವಾರ ನಿಮ್ಮ ನಿರ್ಲಕ್ಷವು ನಿಮಗೆ ಆರ್ಥಿಕ ನಷ್ಟವನ್ನು ನೀಡಬಹುದು. ಆದ್ದರಿಂದ ಅವಸರದಲ್ಲಿ ಏನನ್ನು ಮಾಡುವುದನ್ನು ತಪ್ಪಿಸಿ ಪ್ರತಿಯೊಂದು ಕೆಲಸವನ್ನು ಸರಿಯಾಗಿ ಮಾಡಿ. ನಿಮ್ಮ ಹೊಸ ಯೋಜನೆಗಾಗಿ ನಿಮ್ಮ ಪೋಷಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಇಂದು ಸರಿಯಾದ ಸಮಯ ಇದಕ್ಕಾಗಿ ನಿಮ್ಮ ಯೋಜನೆಯ ಬಗ್ಗೆ ನೀವು ಮೊದಲೇ ನಿಮ್ಮದಲು ನಿಮ್ಮ ಪೋಷಕರಿಗೆ ಹೇಳಬೇಕಾಗುತ್ತದೆ. ಮತ್ತು ಅದರ ಬಗ್ಗೆ ಅವರ ಅಭಿಪ್ರಾಯಗಳನ್ನು ಪಡೆಯಬೇಕು ಕೆಲಸದಲ್ಲಿ ಈ ವಾರವು…

Read More

ಹೆಸರಾಂತ ಡ್ಯಾನ್ಸರ್ ಗೆ ಅಪಘಾತ ಸ್ಥಳದಲ್ಲೇ ಪ್ರಾಣ ಬಿಟ್ಟ ಯುವಕ.

ಹೆಸರಾಂತ ಡ್ಯಾನ್ಸರ್ ಗೆ ಅಪಘಾತ ಸ್ಥಳದಲ್ಲೇ ಪ್ರಾಣ ಬಿಟ್ಟ ಯುವಕ… ಹಿರಿಯರು ನೂರೊಂದು ಮಾತುಗಳನ್ನ ಹೇಳ್ತಿದ್ರು. ನಕ್ಷತ್ರ ವಾರ ಇದರ ಜೊತೆ ಸಮಯ ಯಾವ ಕಾಲ ಗಳಿಗೆ ಇದಿಯಲ್ಲವೂ ಹಿಂದೂ ಧರ್ಮದಲ್ಲಿ ಬೆಳೆದ ಬಂದ ಬದುಕು. ಹೋದ ಪ್ರಾಣ ಮತ್ತೆ ಮರುಕಸಲೂ ಸಾಧ್ಯವಿಲ್ಲ… ಜೀವಂತ ಇದ್ದಾಗಲೇ ಹಿರಿಯರ ಮಾತಿನ ಜೊತೆ ಸಮಸ್ಯೆಗಳನ್ನು ಕೇಳಿಕೊಂಡು ಸರಿದು ನಡೆಯುವ ದಾರಿ ಸಾಕಷ್ಟು ಉಂಟು… ಹಿರಿಯರ ಮಾತನ್ನ ಕೇಳಿ ಗುರುಗಳ ಮಾತನ್ನ ಪಾಲಿಸಿ ಗುರು ಅನ್ನುವ ಪದ ಸಮುದ್ರದಷ್ಟು ಶಕ್ತಿ…. ವಿಧಿಯಾಟ…

Read More

ಪವರ್ ಸ್ಟಾರ್ ಪುನೀತ್ ರಾಜಕುಮಾರ ಪುಣ್ಯ ಸ್ಮರಣೆ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು ನಗರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಈ ದಿವಸ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಡಾ” ಪುನೀತ್ ರಾಜಕುಮಾರ್ ಇವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಕುಂದಾಪುರ ಅವರು ಭಾರತ ದೇಶದಲ್ಲಿ ಅತಿ ಹೆಚ್ಚು ಚಲನಚಿತ್ರ…

Read More

ಎದ್ದೇಳು ಕನ್ನಡಿಗ KRSಪಕ್ಷ ಸೇರು ಬಾ ಅಭಿಯಾನ…

ಚಳ್ಳಕೆರೆಯಲ್ಲಿ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ವೀರಮಾರ್ಗ ನ್ಯೂಸ್ : ಚಳ್ಳಕೆರೆ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ನಗರದ ಕನಕ ವೃತ್ತದಿಂದ ಅಭಿಯಾನಕ್ಕೆ ಚಾಲನೆ ನೀಡಿ ಮಹರ್ಷಿ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ನೆಹರೂ ವೃತ್ತ,ಹೊಸ ಬಸ್ ನಿಲ್ದಾಣ, ಮೂಲಕ ಸಾಗಿ ಕೃಷಿ ಮಾರುಕಟ್ಟೆಯ…

Read More

ವಾರದ ರಾಶಿ ಭವಿಷ್ಯ….

ವೀರಮಾರ್ಗ ನ್ಯೂಸ್ : ASTROLOGY’S NEWS : ವಾರದ ರಾಶಿ ಭವಿಷ್ಯ ಮೇಷದಿಂದ ಮೀನಾ ರಾಶಿಯವರೆಗೂ ಮೇಷ ರಾಶಿ : ನೀವು ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಈ ವಾರ ನಿಮಗೆ ಮುಖ್ಯ ಮತ್ತು ಉತ್ತಮವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ಸರ್ಕಾರದಿಂದ ಲಾಭ ಮತ್ತು ಪ್ರತಿಫಲವನ್ನು ಪಡೆಯುವ ಸಾಧ್ಯತೆಯಿದೆ, ಅದು ನಿಮಗೆ ಉತ್ತಮ ಮಟ್ಟದ ಲಾಭವನ್ನು ನೀಡುತ್ತದೆ. ಈ ವಾರ, ಕುಟುಂಬ ಸದಸ್ಯರ ಹರ್ಷಚಿತ್ತದಿಂದ ವರ್ತನೆಯು ಮನೆಯ ವಾತಾವರಣವನ್ನು ಹಗುರವಾಗಿ ಮತ್ತು ಸಂತೋಷದಿಂದ ಮಾಡಲು ನಿಮಗೆ…

Read More

‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!!

ರಾಣೇಬೆನ್ನೂರಿನ ಗ್ರಾಮನಾಮದ ಪ್ರಾಚೀನ ಇತಿಹಾಸದಲ್ಲಿ ‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!! ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಈಗಿನ ರಾಣೇಬೆನ್ನೂರು ಎಂಬ ಹೆಸರಿನ ಹಿಂದೆ ದೀರ್ಘ ಇತಿಹಾಸವಿದೆ. 12ನೆಯ ಶತಮಾನದಲ್ಲಿ ಈ ಪ್ರದೇಶವನ್ನು ‘ಬಿಂನವೂರು’ ಎಂದು ಕರೆಯಲಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಇದು” ಬೆನ್ನೂರು” (ಹದಿನೈದನೆಯ ಶತಮಾನದಲ್ಲಿ)ಎಂಬ ರೂಪದಲ್ಲಿ ಉಲ್ಲೇಖಿತವಾಯಿತು. ಕ್ರಮೇಣ, ಇದು ರಾಣೆದಬೆನ್ನೂರು ಅಥವಾ ರಾಣೇಬೆನ್ನೂರು ಎಂಬ ರೂಪವನ್ನು ಪಡೆದುಕೊಂಡಿತು. ಈ ಹೆಸರು ಪರಿವರ್ತನೆಯ ಹಿಂದಿರುವ ಪ್ರಮುಖ ಕಾರಣವಾಗಿರುವುದು ಒಬ್ಬ ಪ್ರಮುಖ…

Read More

ಹಕ್ಕರಿಕೆ ಪಲ್ಲೆ ಕರಾಮತ್ ಗೇ ರೋಗ ಊರು ಆಚೇ…

ಹತ್ತರಕಿ (ಹಕ್ಕರಿಕೆ) ಪಲ್ಲೆ ಎಂದು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಹತ್ತರಕಿ ಸೊಪ್ಪಿಗೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆಯುತ್ತಾರೆ. ಈ ಸೊಪ್ಪನ್ನು ಬೀಜ ಹಾಕಿ ಉಳುಮೆ ಮಾಡಿ ಬೆಳೆಸುವುದಿಲ್ಲ. ಗಾಳಿಯಿಂದ ಬೀಜ ಪ್ರಸಾರವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ. ವೀರಮಾರ್ಗ ನ್ಯೂಸ್ : ಮೊದಲೆಲ್ಲ ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ ಪಕ್ಕದಲ್ಲೇ ನೆಲದಲ್ಲಿ ಹರಡಿದ ಈ ಹತ್ತರಕಿ ಪಲ್ಲೆ ಕಿತ್ತುಕೊಂಡು ತಿನ್ನುವ ರೂಢಿ ಇತ್ತು. ಆಗ ಹಿರಿಯರು ಹತ್ತರಕಿ ಪಲ್ಲೆ ತಿಂದರ ಹೊಟ್ಯಾನ ಹರಳು…

Read More