ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಕಾಡದೇವರಮಠ ವಿರುದ್ಧ ಪ್ರತಿಭಟನೆ.

ರಾಣೇಬೆನ್ನೂರು: ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಕಾಡದೇವರಮಠ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರೂ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ವೀರಮಾರ್ಗ ನ್ಯೂಸ್ : ರಾಣೇಬೆನ್ನೂರು : ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಕಾಡದೇವರಮಠ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರೂ ನಗರದ ಗ್ರಾಮೀಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನೆಡಿಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ತಾಲೂಕಿನ ಹರನಗಿರಿ ಗ್ರಾಮದ ದಲಿತ ಯುವಕರಾದ ಹನುಮಂತ ಅಣ್ಣಿಗೇರಿ, ಮಧು ಕಾಟೇಪ್ಪನವರ ಅವರಿಗೆ ಮರಳು ವಿಷಯವಾಗಿ…

Read More

ಹೆತ್ತಮಗನೇ,ಯಮನಾಗುತ್ತಾನೆ ಎಂದು ಕನಸಿನಲ್ಲಿ ಕಂಡಿದ್ದಿಲ್ಲ.

ಹೆತ್ತಮಗ ಯಮನಾಗುತ್ತಾನೆ ಎಂದು ಕನಸಿನಲ್ಲಿ ಕಂಡಿಲ್ಲ ಆ ಹಿರಿಜೀವಗಳು…! ಒಡಹುಟ್ಟಿದವನೇ ಸ್ಮಶಾನಕ್ಕೆ ಕಳಿಸುವ ವ್ಯವಸ್ಥೆ ಮಾಡುತ್ತಾನೆ ಎಂದು ನಂಬಿರಲಿಲ್ಲ ಆ ಮುದ್ದು ತಂಗಿ…! ಸಮಾಜದಲ್ಲಿ ಯಾರನ್ನ ನಂಬಿ ಜೀವನ ನಡೆಸಬೇಕು ಮನೆ ಒಳಗೆ ಬಿಟ್ಟಕೊಳ್ಳಬೇಕು…! ಕ್ರೂರಿಯಾ ಮನಸ್ಥಿತಿ ಬದಲಾಗದೆ ನಿಂತಿದೆಯಾ,,,? ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಕೊಟ್ಟೂರು : ಪಟ್ಟಣದ ಹರಪನಹಳ್ಳಿ ರಸ್ತೆಯ ವೇ ಬ್ರಿಡ್ಜ್ ಹತ್ತಿರದ ಮನೆಯಲ್ಲಿ ವಾಸವಿದ್ದ ಹೆತ್ತ ತಂದೆ ತಾಯಿ,ತನ್ನ ಬೆನ್ನ ಹಿಂದೆ ಹುಟ್ಟಿದ ತಂಗಿ ಮತ್ತು ಆರೋಪಿ ಅಕ್ಷಯ್…

Read More

ಅಕ್ರಮ ಮಧ್ಯ ಮಾರಾಟ ವಿರೋಧಿಸಿ KRS ಪಕ್ಷದಿಂದ ಪ್ರತಿಭಟನೆ.

ಗೋಮರ್ಸಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ KRS ಪಕ್ಷದಿಂದ ಪ್ರತಿಭಟನೆ.(ಗ್ರಾಮದಲ್ಲಿ ಬೀರು ಬೇಡ-ಶಿಕ್ಷಣ ಬೇಕು ಅಧಿಕಾರಿಗಳಿಗೆ ಮಹಿಳೆಯರ ದೂರು) ವೀರಮಾರ್ಗ ನ್ಯೂಸ್ : ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಕೆ ಆರ್ ಎಸ್ ಪಕ್ಷದ ನೇತೃತ್ವದಲ್ಲಿ ಶುಕ್ರವಾರ ತಾಲೂಕಿನ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿಯವರಿಗೆ ಪ್ರತಿಭಟನಾ ಪಾದಯಾತ್ರೆ ಮೂಲಕ ಗ್ರಾಮದ ನೂರಾರು ಮಹಿಳೆಯರು,ಪಕ್ಷದ ಮುಖಂಡರು ತೆರಳಿ ಮಾನ್ಯ ತಹಶೀಲ್ದಾರರು,ಅಬಕಾರಿ ನಿರೀಕ್ಷಕರು,ತಾಲೂಕು ಪಂಚಾಯಿತಿ ಹಾಗೂ,ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಗೋಮರ್ಸಿ…

Read More

ಕಿಲಾಡಿಕಳ್ಳಿಗೆ ಕೈಕೋಳ್ ತೊಡಿಸಿದ ಪೋಲಿಸ್…

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ, ಆರೋಪಿ ಬಂಧನ,,, ಕಿಲಾಡಿಕಳ್ಳಿಗೆ ಕೈಕೋಳ್ ತೊಡಿಸಿದ ಪೋಲಿಸ್… ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿ ಆಕೆಯಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹರಿಹರ ಭೀಮಾನಗರದ ಸಿರಿನಾಬಾನು ಮಹಮ್ಮದ್‌ ಜಾಫರ್ ಹೆಡಿಯಾಲ (35) ಬಂಧಿತ ಆರೋಪಿ.ಇಲ್ಲಿನ ಅಲ್ತಾಫ್ ನಗರದ ಮಹಿಳೆಯೊಬ್ಬರು ಜನವರಿ 26ರಂದು ನಗರದ ದೊಡ್ಡಪೇಟೆಯ ಬಟ್ಟೆ ಅಂಗಡಿಗೆ ಖರೀದಿಗೆ ತೆರಳಿದ್ದರು. ಆಗ ಆಕೆಯ…

Read More

ಗ್ರಾಮಪಂಚಾಯತ ಬಿಸಿ ಸಾರ್ವಜನಿಕರಿಗೇ ಕಿರಿಕಿರಿ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ ಆಡಳಿತ ಅಧಿಕಾರಿಗಳಾದ ತಹಸೀಲ್ದಾರ್ ಆರ್ ಎಚ್ ಭಾಗವಾನ್ ಇವರ ಮೂಲಕ ಮಾನ್ಯ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಶ್ರೀ ಪ್ರಿಯಾಂಕ ಖರ್ಗೆ ಹಾಗೂ ಮಾನ್ಯ ಕಂದಾಯ ಸಚಿವರು ಶ್ರೀ ಕೃಷ್ಣಬೈರೆಗೌಡ ಅವರಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಇ-ಸ್ವತ್ತು 2.0 ತಂತ್ರಾಶದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಹಾಗೂ ತಂತ್ರಾಂಶವನ್ನು ಸಾರ್ವಜನಿಕರಿಗೆ ಅನುಕೂಲಕರ ರೀತಿಯಲ್ಲಿ…

Read More

ಪ್ರಕೃತಿಯ ಮಡಿಲಿನಲ್ಲಿ ಪುರ ಗ್ರಾಮದ ಮಲೆಮಹದೇಶ್ವರ.

ವೀರಮಾರ್ಗ ನ್ಯೂಸ್ :K R PETE ಪುರ ಗ್ರಾಮದ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರದ ಅಭಿವೃದ್ಧಿಗೆ ಮನವಿ ಮಾಡಿದ ಕ್ಷೇತ್ರದ ಪ್ರಧಾನ ಅರ್ಚಕರಾದ ಬಸಪ್ಪ ಗುರುಗಳು… ಪ್ರಕೃತಿಯ ಮಡಿಲಿನಲ್ಲಿರುವ ಪುರ ಗ್ರಾಮದ ಹೊರವಲಯ ದಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಸಮಗ್ರವಾದ ಅಭಿವೃದ್ಧಿಗೆ ಸರ್ಕಾರ ಹಾಗೂ ಭಕ್ತರು ಸಂಪೂರ್ಣ ಸಹಕಾರ ನೀಡಬೇಕು ಎಂದು ದೇವಾಲಯದ ಪ್ರಧಾನ ಅರ್ಚಕರಾದ ಬಸಪ್ಪ ಗುರುಗಳು ಮನವಿ ಮಾಡಿದರು. ಅವರು ಇಂದು ಕೃಷ್ಣರಾಜಪೇಟೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರದಲ್ಲಿ ನಡೆದ ವಿಶೇಷ ಪೂಜಾ…

Read More

ಮದುವೆ ಒಂದು,,ಮಸಣ ಸೇರಿದ್ದು ಎರಡು,,,!

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಮರ್ಯಾದೆ ಹತ್ಯೆಗೆ ಎರಡು ಜೀವ ಬಲಿ,,,! ಮದುವೆ ಒಂದು,,ಮಸಣ ಸೇರಿದ್ದು ಎರಡು,,,, ದಾವಣಗೆರೆಯಲ್ಲಿ ನವವಿವಾಹಿತನ ಆತ್ಮಹತ್ಯೆಬಳಿಕ ಸಂಬಂಧಿಯೂ ಆತ್ಮಹತ್ಯೆ,,, ದಾವಣಗೆರೆ ಎರಡೂವರೆ ತಿಂಗಳ ಹಿಂದೆ ನಡೆದ ಮದುವೆಯೊಂದು ಇದೀಗ ಎರಡು ಕುಟುಂಬಗಳಿಗೆ ತುಂಬಾಲಾರದದುಃಖದ ನೆರಳನ್ನು ತರಿದ್ದು, ನವವಿವಾಹಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ, ಆತನ ಮದುವೆಗೆ ಕಾರಣರಾಗಿದ್ದ ಸಂಬಂಧಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಗುಮ್ಮನೂರಿನಲ್ಲಿ ನಡೆದಿದೆ. ಗುಮ್ಮನೂರಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಹೆಚ್‌ಆರ್ ಆಗಿ ಕೆಲಸ…

Read More

ವಿಮಾನ,ದುರಂತ:DCM,ಅಜಿತ ಪವಾರ್‌ ಸೇರಿ 6 ಜನರ ದುರ್ಮರಣ

ವೀರಮಾರ್ಗ ನ್ಯೂಸ್ : ಬಾರಾಮತಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನವಾಗಿದೆ. ಅಜಿತ ಪವಾರ ಸಾವಿಗೀಡಾಗಿದ್ದಾರೆ, ಬಾರಾಮತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನವಾಗಿದೆ. ಅಜಿತ ಪವಾರ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ ಸೇರಿ 6ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ವಿಮಾನ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾರೂ ಬದುಕಿರುವ ಸಾಧ್ಯತೆ ಇಲ್ಲ. ಅಜಿತ ಪವಾರ ಕೂಡ ಸುಟ್ಟು ಕರಕಲಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದಾಗ…

Read More

ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ಗವರ್ನರ್ ಗೆ ಪತ್ರ.

ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ಗವರ್ನರ್ ಗೆ ಪತ್ರ.(ಕೆ ಆರ್ ಎಸ್ ಪಕ್ಷದ ರಾಜ್ಯಸಂಘಟನಾ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಮಾಹಿತಿ.) ವೀರಮಾರ್ಗ ನ್ಯೂಸ್ : ಬೆಂಗಳೂರು :ರಾಜ್ಯ ಚುನಾವಣಾ ಆಯೋಗದ ಆಯುಕ್ತರನ್ನು ಒಂದು ರಾಜಕೀಯ ಪಕ್ಷದ ಕಂಡರಂತೆ ಮುಖಂಡರಂತೆ ಸಿಎಂ ಸಿದ್ದರಾಮಯ್ಯ ಪರ ಹೇಳಿಕೆ ನೀಡುವುದರಲ್ಲಿ ನಿರತರಾಗಿದ್ದಾರೆ ಹಾಗಾಗಿ ಅವರು ನಾಯಕ್ತರ ಸ್ಥಾನದಿಂದ ವಜೆಗೋಳಿಸಬೇಕೆಂದು ಕೋರಿ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ ರವಿಕುಮಾರ್ ಅವರು ಪತ್ರಿಕಾ ಹೇಳಿಕೆ…

Read More

ಅಕ್ರಮ ಮರಳು ಗಣಿಗಾರಿಕೆಗೆ ಕ್ರಮ ಯಾವಾಗ,,,?

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾವೇರಿ ಜಿಲ್ಲಾ ಅಂದ್ರೆ ಖುಷಿ ಪಡುವಂತಹ ಜಿಲ್ಲಾ, ಸಂತರು ಶರಣರು, ಸಾಹಿತಿಗಳು ಸನ್ಯಾಸಿಗಳು,ತಪಸ್ವಿಗಳನ್ನ ಕಂಡ ನಾಡು ಅಥವಾ ಜಿಲ್ಲೆ ಅಂದ್ರೆ ಅದು ಹಾವೇರಿ. ಆದರೆ ಆ ಜಿಲ್ಲೆಗೆ ಭಗವಂತನ ಕೋಡಿಗೆ ಹೇಗಿದೆ ಅಂದರೆ, ಹೆಸರಾಂತ ಜ್ಞಾನಿಗಳು ವಿಜ್ಞಾನಿಗಳು ಕೂಡಾ ಇದ್ದಾರೆ ಅಂದರೆ ತಪ್ಪಾಗಲಾರದು. ಅದೇ ರೀತಿಯಾಗಿ ತುಂಗಭದ್ರಾ ನದಿ ಗಂಗಾದೇವಿ, ಹಾವೇರಿ ಜಿಲ್ಲೆಯನ್ನು ಸುತ್ತುವರಿದಿದ್ದಾಳೆ. ರಾಣೇಬೆನ್ನೂರ ತಾಲೂಕು ಹೆಚ್ಚು ಹಳ್ಳಿಗಳು ತುಂಗಭದ್ರಾ ನದಿ ತೀರದಲ್ಲಿ ಇವೆ.ಆದರೆ ದುರ್ದೈವ ಏನೂ…

Read More